Sunday, March 8, 2009

ಪಾಪಿಸ್ತಾನಕ್ಕೆ ಸರಿಯಾಗಿ ಬುದ್ದಿ ಕಲಿಸಬೇಕಾಗಿದೆ

ಬಯೋತ್ಪಾದಕರ ದಾಳಿಯ ನಂತರ ಗದಾಪಿ ಕ್ರೀಡಾಂಗಣ

ಭಯೋತ್ಪಾದಕರ ದಾಳಿ
ಭಯೋತ್ಪಾದಕರ ದಾಲಿಗೀದಾದ ಬಸ್
ಗಾಯಾಳು ಕ್ರೀಡಾಪಟುಗಳು
ಪಾಕಿಸ್ತಾನದ ಬಣ್ಣ ಮತ್ತೆ ಬಯಲಾಗಿದೆ. ಅಪಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರರನ್ನು ಮತ್ತ ಹಾಡಿಕಿದ ಮೇಲೆ ನಮ್ಮ ಗುರಿ ಪಾಕಿಸ್ತಾನದಲ್ಲಿ ಅಡಗಿದ ಉಗ್ರರ ನೆಲೆಗಳು ಎಂದು ಅಮೇರಿಕಾ ಅದ್ಯಕ್ಷ ಬರಾಕ್ ಒಬಾಮ ಗೊಶಿಸಿಸಿದ ಮರುದಿನವೇ ಮಾರ್ಚ್ ೩ ರಂದು ಲಾಹೋರ್ನಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಭಯೋತ್ಪಾದಕರ ದಾಳಿ ನಡೆದಿದೆ. ಕಳೆದ ನವೆಂಬರ್ ನಲ್ಲಿ ಮುಂಬೈ ನಲ್ಲಿ ಪಾತಕ ಕೃತ್ಯಗಳನ್ನು ಎಸಗಿದ ಪಾಕಿಗಳಿಗೆ ತಕ್ಕ ಶಾಸ್ತಿ ಮಾಡದೆ ಮೀನಾ ಮೇಷ ಎನಿಸುತ್ತಿರುವ ಭಾರತದ ನಿಲುವು, ಬಾಂಗ್ಲಾದಲ್ಲಿ ನಡೆದ ಸೈನಿಕ ದಂಗೆ ಪಾಕಿಗಳಿಗೆ ಕೊಬ್ಬು ಹೆಚ್ಚುವಂತೆ ಮಾಡಿದೆ. ಸಂಸತ್ ಚುನಾವಣೆಗಳು ಬಂದಿರುವ ಈ ಸಂದರ್ಭದಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ದರಿದ್ರ ರಾಜಕಾರಣಿಗಳು ಶಂದತನವನ್ನೇ ಪ್ರದರ್ಶಿಸಿದ್ದಾರೆ. ಈ ವಿಚಾರದಲ್ಲಿ ಆಡಳಿತ ಪಕ್ಷ ಯು ಪಿ ಎ ಮಾತ್ರವಲ್ಲ ಏನ್ ದಿ ಎ ಮತ್ತಿತರ ವಿರೋದ ಪಕ್ಷಗಳು ಭಯೋತ್ಪಾದನೆಯ ಬಗ್ಗೆ ಚಕಾರವೆತ್ತದೆ ಸೀಟು ಹಂಚಿಕೆಯ ಹೊಂದಾಣಿಕೆಯಲ್ಲಿ ತೊಡಗಿವೆ. ಮುಂಬೈ ದಾಳಿಯ ಸಂಧರ್ಭದಲ್ಲಿ ಕಾಳಜಿವಹಿಸುವ ಪ್ರತಿಕ್ರಿಯೆಗಳನ್ನು ಬಿತ್ತರಿಸಿದ್ದ ಬಂಡವಾಳಶಾಹಿ ರಾಷ್ಟ್ರಗಳು ಈಗ ಪಾಕಿಗಳ ವರ್ತನೆಗಳ ಬಗ್ಗೆ ಜಾಣ ಮರೆವು ಪ್ರದರ್ಶಿಸುತ್ತಿವೆ. ಅಗತ್ಯ ದಾಕ್ಲಾತಿಗಳನ್ನು ಭಾರತ ಪಾಕಿಸ್ತಾನಕ್ಕೆ ರವಾನಿಸಿದ್ದರು ಈಬಗ್ಗೆ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನಕ್ಕೆ ಭಾರತ ಶಂದತನ ಪ್ರದರ್ಶಿಸದೆ ಯುದ್ದ ಹುಡಿ ತಕ್ಕ ಪಾಠ ಕಲಿಸಬೇಕಾಗಿದೆ. ಇಲ್ಲವಾದಲ್ಲಿ ದೇಶದಲ್ಲಿ ಅಂತರಿಕ ಗಲಭೆಗಳು, ಧರ್ಮ ವಿರೋಧಿ ಕೃತ್ಯಗಳು , ಭಯೋತ್ಪಾದನೆ ಹೆಚ್ಚಿ ವಿನಾಶದ ಅಂಚಿಗೆ ತಲುಪುವುದು ಕಚಿತ. ಇಂತಹ ಸನ್ನಿವೇಶದ ಲಾಭ ಪಾಕಿಗಳು ಅಮಾಯಕ ರಾಷ್ಟ್ರವೊಂದರ ಕ್ರೀಡಾಪಟುಗಳನ್ನು ಕೊಳ್ಳುವ ಸಂಚು ನಡೆಸುತ್ತದೆ. ಹಾಗು ಧರ್ಮಾನ್ದ್ಥೆಯ ಅಮಲಿನಲ್ಲಿ ಜಗತ್ತಿಗೆ ಸವಾಲಾಗುತ್ತಿದೆ.




ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...