Sunday, June 29, 2008

ಮಾಧ್ಯಮ ಶ್ರೇಷ್ಠ ಪ್ರಶಸ್ತಿ 2008




ಬೆಂಗಳೂರಿನಲ್ಲಿ ಜೂನೆ ೨೧ ೨೦೦೮ ರಂದು ನಡೆದ ಜೇ ಕನ್ನಡ ವಾಹಿನಿ ಮತ್ತು ಎಸ್ಸೆಲ್ ಸಮೂಹ ಸಂಸ್ಥೆಗಳು ಹಾಸನ ಜಿಲ್ಲೆಯ ಹೆಮ್ಮೆಯ ದಿನಪತ್ರಿಕೆ ಜನತಾ ಮಾಧ್ಯಮ ಪತ್ರಿಕೆಯ ಸಂಪಾದಕ ಾರ್ ಪಿ ವೆಂಕಟೇಶಮೂರ್ತಿ ಯವರಿಗೆ ಅವರ ಅನುಪಮ ಸೇವೆಗಾಗಿ ನೀಡಿದ ಮಾಧ್ಯಮ ಶ್ರೇಷ್ಠ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪತ್ರಿಕೆಯ ವರದಿಗಾರ ಸಿ ಜಯಕುಮಾರ್ ಪತ್ರಿಕೆಯ ಸಂಪಾದಕರೊಂದಿಗೆ ಸಂತಸ ಹಂಚಿಕೊಂಡ ಕ್ಷಣ.........


ಆ ದಿನಗಳು.......

ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಕಂಡು ಬರುತ್ತಿರುವ ಹಾಡುಗಳು ಯಾವುದೇ ಅರ್ಥ ಸಂಭಂದವಿಲ್ಲದ ಪದಗಳ ಮೂಲಕ ಸೃಷ್ಠಿಯಾಗುತ್ತಿವೆ. 80ರ ದಶಕದಲ್ಲಿ ಕನ್ನಡ ಹಾಡುಗಳಿಗೆ ಹೊಸತನ ತಂದುಕೊಟ್ಟಿದ್ದ ಹಂಸಲೇಖ ಕಳೆದು ಹೋಗಿದ್ದಾರೆ, ಹೊಸ ತುಡಿತದ ಹಾಡುಗಳಿಗೆ ಬರ ಬಂದಿದೆ. ಈ ನಡುವೆ ಜಯಂತ್ ಕಾಯ್ಕಿಣಿ ಯವರ ಪ್ರವೇಶದಿಂದ ಕನ್ನಡ ಹಾಡುಗಳಿಗೆ ಹೊಸ ಛಾರ್ಮ ಬಂದಿದೆ.
ಆ ದಿನಗಳು ಚಿತ್ರದ ಹಾಡುಗಳು ಹಳೆಯ ಹಾಡುಗಳ ನೆರಳಿನಲ್ಲಿ ಹೊಸ ಭಾಷ್ಯ ಬರೆದಂತಿದೆ... ....

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...