Wednesday, May 13, 2009

ದಿಕ್ಕು ತಪ್ಪಿದ ನಾವೆಗೆ ಹೊಣೆ ಯಾರು?

ನನ್ನ ಖಾಸಗಿ ಬದುಕು ಜನರಿಗೆಕೆ ? ನನ್ನ ಸಂಸಾರದಲ್ಲಿ ತೊದಕಿತ್ತು ಹೊರಗೆ ಬಂದೆ , ಎಷ್ಟು ದಿನ ಅಷ್ನೆಯ್ ಬದುಕು ಸಗಿಸ್ಲಿ? ಇವ್ರು ನಾಲ್ಕೈದು ಡಿಗ್ರಿ ತಗೊಂಡಿದ್ದಾರೆ , ಊರಲ್ಲಿ ಕೆರೆ ಕಟ್ಟಿಸಿದ್ದಾರೆ , ಒಂದು ದೊನಿಯಿಮ್ದ ಇನ್ನೊಂದು ದೋಣಿಗೆ ಕಾಲಿರಿಸಿದ್ದೇನೆ. ಅಲ್ಲಿ ಕಾಣದ್ದನ್ನು ಇವರಲ್ಲಿ ಕಾಣುತ್ತಿದ್ದೇನೆ ಇದು ಶ್ರುತಿ ಯಂತಹ ನಟಿಮಣಿ ಕಂ ಕರ್ನಾಟಕ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಕ್ಷೆಯ ಡೈಲಾಗು. ತಾನೆ ಪ್ರೀತಿಸಿ ಒರಿಸ್ಸಾಗೆ ಓದಿ ಹೋಗಿ ನಿರ್ದೇಶಕ ಮಹೇಂದರ್ ವರಿಸಿ ೮ವರ್ಷ ಸಂಸಾರ ನಡೆಸಿದ ಶ್ರುತಿ ಸಂಸಾರದಲ್ಲಿ ಅಪಶ್ರುತಿ ಎದ್ದಿದೆ.( ಮುಂದುವರೆದಿದೆ)

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...