ನನ್ನ ಖಾಸಗಿ ಬದುಕು ಜನರಿಗೆಕೆ ? ನನ್ನ ಸಂಸಾರದಲ್ಲಿ ತೊದಕಿತ್ತು ಹೊರಗೆ ಬಂದೆ , ಎಷ್ಟು ದಿನ ಅಷ್ನೆಯ್ ಬದುಕು ಸಗಿಸ್ಲಿ? ಇವ್ರು ನಾಲ್ಕೈದು ಡಿಗ್ರಿ ತಗೊಂಡಿದ್ದಾರೆ , ಊರಲ್ಲಿ ಕೆರೆ ಕಟ್ಟಿಸಿದ್ದಾರೆ , ಒಂದು ದೊನಿಯಿಮ್ದ ಇನ್ನೊಂದು ದೋಣಿಗೆ ಕಾಲಿರಿಸಿದ್ದೇನೆ. ಅಲ್ಲಿ ಕಾಣದ್ದನ್ನು ಇವರಲ್ಲಿ ಕಾಣುತ್ತಿದ್ದೇನೆ ಇದು ಶ್ರುತಿ ಯಂತಹ ನಟಿಮಣಿ ಕಂ ಕರ್ನಾಟಕ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಕ್ಷೆಯ ಡೈಲಾಗು. ತಾನೆ ಪ್ರೀತಿಸಿ ಒರಿಸ್ಸಾಗೆ ಓದಿ ಹೋಗಿ ನಿರ್ದೇಶಕ ಮಹೇಂದರ್ ವರಿಸಿ ೮ವರ್ಷ ಸಂಸಾರ ನಡೆಸಿದ ಶ್ರುತಿ ಸಂಸಾರದಲ್ಲಿ ಅಪಶ್ರುತಿ ಎದ್ದಿದೆ.( ಮುಂದುವರೆದಿದೆ)Wednesday, May 13, 2009
ದಿಕ್ಕು ತಪ್ಪಿದ ನಾವೆಗೆ ಹೊಣೆ ಯಾರು?
ನನ್ನ ಖಾಸಗಿ ಬದುಕು ಜನರಿಗೆಕೆ ? ನನ್ನ ಸಂಸಾರದಲ್ಲಿ ತೊದಕಿತ್ತು ಹೊರಗೆ ಬಂದೆ , ಎಷ್ಟು ದಿನ ಅಷ್ನೆಯ್ ಬದುಕು ಸಗಿಸ್ಲಿ? ಇವ್ರು ನಾಲ್ಕೈದು ಡಿಗ್ರಿ ತಗೊಂಡಿದ್ದಾರೆ , ಊರಲ್ಲಿ ಕೆರೆ ಕಟ್ಟಿಸಿದ್ದಾರೆ , ಒಂದು ದೊನಿಯಿಮ್ದ ಇನ್ನೊಂದು ದೋಣಿಗೆ ಕಾಲಿರಿಸಿದ್ದೇನೆ. ಅಲ್ಲಿ ಕಾಣದ್ದನ್ನು ಇವರಲ್ಲಿ ಕಾಣುತ್ತಿದ್ದೇನೆ ಇದು ಶ್ರುತಿ ಯಂತಹ ನಟಿಮಣಿ ಕಂ ಕರ್ನಾಟಕ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಕ್ಷೆಯ ಡೈಲಾಗು. ತಾನೆ ಪ್ರೀತಿಸಿ ಒರಿಸ್ಸಾಗೆ ಓದಿ ಹೋಗಿ ನಿರ್ದೇಶಕ ಮಹೇಂದರ್ ವರಿಸಿ ೮ವರ್ಷ ಸಂಸಾರ ನಡೆಸಿದ ಶ್ರುತಿ ಸಂಸಾರದಲ್ಲಿ ಅಪಶ್ರುತಿ ಎದ್ದಿದೆ.( ಮುಂದುವರೆದಿದೆ)
Subscribe to:
Post Comments (Atom)
ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!
ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...
-
Interview: Arkalgud Jayakumar (ಬ್ಲಾಗ್ ನಲ್ಲಿ ಏಕತಾನತೆಯ ಬರಹಗಳಿಂದ ಸ್ವಲ್ಪಮಟ್ಟಿಗಿನ ರಿಲ್ಯಾಕ್ಸ್ ಗಾಗಿ ಇದನ್ನು ಇಲ್ಲಿ ನೀಡಲಾಗಿದೆ) Small screen is now f...
-
ವ್ಯಾಸ ಮಹರ್ಷಿ ರಚಿಸಿದ ಮಹಾಭಾರತ ಕಥನದ ಪ್ರತೀ ಪಾತ್ರಗಳು ಬಹುತ್ವ ಭಾರತದ ಸಮಾಜದಲ್ಲಿ ಕಾಣಬರುವ ಪಾತ್ರಗಳೇ ಅನಿಸುತ್ತವೆ. ಮಹಾಭಾರತದ ಯಾವುದೇ ಪಾತ್ರಗಳನ್ನು ತೆಗೆ...
-
‘ಪತ್ರಕರ್ತ’ ಎಂದರೆ ಯಾರು? ವರ್ತಮಾನದ ಸೂಕ್ಷ್ಮಗ್ರಾಹಿ?, ಸಂವೇದನಾಶೀಲ, ವಿಚಾರವಂತ?, ಉತ್ತಮ ಅಭಿವ್ಯಕ್ತಿಕಾರ?, ಪಕ್ಷಾತೀತ ಧೋರಣೆಯವನು?, ಸಾಮಾಜಿಕ ಕಳಕಳಿಯುಳ್ಳವನು...
No comments:
Post a Comment