

ಬೆಂಗಳೂರಿನಲ್ಲಿ ಜೂನೆ ೨೧ ೨೦೦೮ ರಂದು ನಡೆದ ಜೇ ಕನ್ನಡ ವಾಹಿನಿ ಮತ್ತು ಎಸ್ಸೆಲ್ ಸಮೂಹ ಸಂಸ್ಥೆಗಳು ಹಾಸನ ಜಿಲ್ಲೆಯ ಹೆಮ್ಮೆಯ ದಿನಪತ್ರಿಕೆ ಜನತಾ ಮಾಧ್ಯಮ ಪತ್ರಿಕೆಯ ಸಂಪಾದಕ ಾರ್ ಪಿ ವೆಂಕಟೇಶಮೂರ್ತಿ ಯವರಿಗೆ ಅವರ ಅನುಪಮ ಸೇವೆಗಾಗಿ ನೀಡಿದ ಮಾಧ್ಯಮ ಶ್ರೇಷ್ಠ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪತ್ರಿಕೆಯ ವರದಿಗಾರ ಸಿ ಜಯಕುಮಾರ್ ಪತ್ರಿಕೆಯ ಸಂಪಾದಕರೊಂದಿಗೆ ಸಂತಸ ಹಂಚಿಕೊಂಡ ಕ್ಷಣ.........
No comments:
Post a Comment