ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಕಂಡು ಬರುತ್ತಿರುವ ಹಾಡುಗಳು ಯಾವುದೇ ಅರ್ಥ ಸಂಭಂದವಿಲ್ಲದ ಪದಗಳ ಮೂಲಕ ಸೃಷ್ಠಿಯಾಗುತ್ತಿವೆ. 80ರ ದಶಕದಲ್ಲಿ ಕನ್ನಡ ಹಾಡುಗಳಿಗೆ ಹೊಸತನ ತಂದುಕೊಟ್ಟಿದ್ದ ಹಂಸಲೇಖ ಕಳೆದು ಹೋಗಿದ್ದಾರೆ, ಹೊಸ ತುಡಿತದ ಹಾಡುಗಳಿಗೆ ಬರ ಬಂದಿದೆ. ಈ ನಡುವೆ ಜಯಂತ್ ಕಾಯ್ಕಿಣಿ ಯವರ ಪ್ರವೇಶದಿಂದ ಕನ್ನಡ ಹಾಡುಗಳಿಗೆ ಹೊಸ ಛಾರ್ಮ ಬಂದಿದೆ.
ಆ ದಿನಗಳು ಚಿತ್ರದ ಹಾಡುಗಳು ಹಳೆಯ ಹಾಡುಗಳ ನೆರಳಿನಲ್ಲಿ ಹೊಸ ಭಾಷ್ಯ ಬರೆದಂತಿದೆ... ....
Sunday, June 29, 2008
Subscribe to:
Post Comments (Atom)
ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!
ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...
-
ವ್ಯಾಸ ಮಹರ್ಷಿ ರಚಿಸಿದ ಮಹಾಭಾರತ ಕಥನದ ಪ್ರತೀ ಪಾತ್ರಗಳು ಬಹುತ್ವ ಭಾರತದ ಸಮಾಜದಲ್ಲಿ ಕಾಣಬರುವ ಪಾತ್ರಗಳೇ ಅನಿಸುತ್ತವೆ. ಮಹಾಭಾರತದ ಯಾವುದೇ ಪಾತ್ರಗಳನ್ನು ತೆಗೆ...
-
‘ಪತ್ರಕರ್ತ’ ಎಂದರೆ ಯಾರು? ವರ್ತಮಾನದ ಸೂಕ್ಷ್ಮಗ್ರಾಹಿ?, ಸಂವೇದನಾಶೀಲ, ವಿಚಾರವಂತ?, ಉತ್ತಮ ಅಭಿವ್ಯಕ್ತಿಕಾರ?, ಪಕ್ಷಾತೀತ ಧೋರಣೆಯವನು?, ಸಾಮಾಜಿಕ ಕಳಕಳಿಯುಳ್ಳವನು...
-
ರಾ ಜ್ಯ ಸರ್ಕಾರ ಬಜೆಟ್ ನಂತರದಲ್ಲಿ ಸಾರ್ವತ್ರಿಕವಾಗಿ ಬಿಡು ಬೀಸಾಗಿ ಫ್ಲಕ್ಸ್ ಮತ್ತು ಬ್ಯಾನರ್ ಹಾಕುವುದನ್ನು ನಿಷೇದಿಸಲು ಚಿಂತನೆ ನಡೆಸಿದೆ ಎಂಬ ಸಂಗತಿ. ಲಕ್ಷಾಂತರ ರೂ...
No comments:
Post a Comment