Sunday, June 29, 2008

ಆ ದಿನಗಳು.......

ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಕಂಡು ಬರುತ್ತಿರುವ ಹಾಡುಗಳು ಯಾವುದೇ ಅರ್ಥ ಸಂಭಂದವಿಲ್ಲದ ಪದಗಳ ಮೂಲಕ ಸೃಷ್ಠಿಯಾಗುತ್ತಿವೆ. 80ರ ದಶಕದಲ್ಲಿ ಕನ್ನಡ ಹಾಡುಗಳಿಗೆ ಹೊಸತನ ತಂದುಕೊಟ್ಟಿದ್ದ ಹಂಸಲೇಖ ಕಳೆದು ಹೋಗಿದ್ದಾರೆ, ಹೊಸ ತುಡಿತದ ಹಾಡುಗಳಿಗೆ ಬರ ಬಂದಿದೆ. ಈ ನಡುವೆ ಜಯಂತ್ ಕಾಯ್ಕಿಣಿ ಯವರ ಪ್ರವೇಶದಿಂದ ಕನ್ನಡ ಹಾಡುಗಳಿಗೆ ಹೊಸ ಛಾರ್ಮ ಬಂದಿದೆ.
ಆ ದಿನಗಳು ಚಿತ್ರದ ಹಾಡುಗಳು ಹಳೆಯ ಹಾಡುಗಳ ನೆರಳಿನಲ್ಲಿ ಹೊಸ ಭಾಷ್ಯ ಬರೆದಂತಿದೆ... ....

No comments:

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...